ನವದೆಹಲಿ, 24 ಮೇ (ಹಿ.ಸ.) :
ಆ್ಯಂಕರ್ : ಈ ವರ್ಷದ ನೈಋತ್ಯ ಮುಂಗಾರು ಇಂದು ಮೇ 24 ರಂದು ಕೇರಳ ರಾಜ್ಯವನ್ನು ಪ್ರವೇಶಿಸಿದ್ದು, ಇದು ಸಾಮಾನ್ಯ ಆರಂಭ ದಿನಾಂಕವಾದ ಜೂನ್ 1ಕ್ಕಿಂತ ಎಂಟು ದಿನಗಳ ಮುಂಚಿತವಾಗಿದೆ.
2009ರ ಮೇ 23ರ ನಂತರ ಇದೇ ಮೊದಲ ಬಾರಿ ಮುಂಗಾರು ಇಷ್ಟು ಬೇಗ ಆರಂಭವಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa