ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಕಠಿಣ ಎಚ್ಚರಿಕೆ
ಬಿಕಾನೆರ್, 22 ಮೇ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದು, ಇನ್ನು ಮುಂದೆ ರಾಜ್ಯ ಮತ್ತು ರಾಜ್ಯೇತರ ಭಯೋತ್ಪಾದಕರ ನಾಟಕ ಸಹಿಸಿಕೊಳ್ಳಲಾಗುವುದಿಲ್ಲ ಎಂದು ಹೇಳಿದರು. ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆದರೆ, ಪಾಕಿಸ್ತಾನದ ಸೇನೆ ಮತ್ತು ಆರ್ಥಿಕತ
Pm


ಬಿಕಾನೆರ್, 22 ಮೇ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದು, ಇನ್ನು ಮುಂದೆ ರಾಜ್ಯ ಮತ್ತು ರಾಜ್ಯೇತರ ಭಯೋತ್ಪಾದಕರ ನಾಟಕ ಸಹಿಸಿಕೊಳ್ಳಲಾಗುವುದಿಲ್ಲ ಎಂದು ಹೇಳಿದರು.

ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆದರೆ, ಪಾಕಿಸ್ತಾನದ ಸೇನೆ ಮತ್ತು ಆರ್ಥಿಕತೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.

ಭಾರತ ಈಗ ಭಯೋತ್ಪಾದನೆಗೆ ತಕ್ಕ ತೀವ್ರ ಪ್ರತಿಕ್ರಿಯೆ ನೀಡಲಿದೆ, ಪಾಕ್ ಆಕ್ರಮಿತ ಕಾಶ್ಮೀರ ಮಾತ್ರ ಸಂವಾದದ ವಿಷಯವಾಗಿರುತ್ತದೆ ಎಂದರು.

ಭಯೋತ್ಪಾದನೆ ಕುರಿತ ಭಾರತೀಯ ನೀತಿಯ ಮೂರು ಅಂಶಗಳನ್ನು ಮಂಡಿಸಿದ ಪ್ರಧಾನಿ, “ಭಾರತ ಸೇಡು ತೀರಿಸಿಕೊಳ್ಳುವುದಲ್ಲ, ನ್ಯಾಯ ಒದಗಿಸುತ್ತದೆ” ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande