ಸೆಪ್ಟೆಂಬರ್ 28ಕ್ಕೆ ವಿದ್ಯುತ್ ವ್ಯತ್ಯಯ
ವಿಜಯಪುರ, 26 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ೧೧೦ ಕೆ.ವಿ ಕೆರೂರ ವಿವಿ ಕೇಂದ್ರದಿ0ದ ಸರಬರಾಜುವಾಗುವ ೧೧ ಕೆವಿ ಹೆಚ್.ಟಿ ಮಾರ್ಗಗಳ ವ್ಯಾಪ್ತಿಯಲ್ಲಿ ವಾಹಕಗಳ ಮರುಜೋಡನೆಯ ಕಾಮಗಾರಿ ಕೈಗೊಳ್ಳುವ ಪ್ರಯುಕ್ತ ಸೆಪ್ಟೆಂಬರ್ ೨೮ರಂದು ಬೆಳಗ್ಗೆ ೯ ರಿಂದ ಸಾಯಂಕಾಲ ೦೫ ಗಂಟೆಯವರೆಗೆ ಬೆಳಗಂಟಿ, ಕೆರೂರು, ಉಗಲವಾಟ,
ಸೆಪ್ಟೆಂಬರ್ 28ಕ್ಕೆ ವಿದ್ಯುತ್ ವ್ಯತ್ಯಯ


ವಿಜಯಪುರ, 26 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ೧೧೦ ಕೆ.ವಿ ಕೆರೂರ ವಿವಿ ಕೇಂದ್ರದಿ0ದ ಸರಬರಾಜುವಾಗುವ ೧೧ ಕೆವಿ ಹೆಚ್.ಟಿ ಮಾರ್ಗಗಳ ವ್ಯಾಪ್ತಿಯಲ್ಲಿ ವಾಹಕಗಳ ಮರುಜೋಡನೆಯ ಕಾಮಗಾರಿ ಕೈಗೊಳ್ಳುವ ಪ್ರಯುಕ್ತ ಸೆಪ್ಟೆಂಬರ್ ೨೮ರಂದು ಬೆಳಗ್ಗೆ ೯ ರಿಂದ ಸಾಯಂಕಾಲ ೦೫ ಗಂಟೆಯವರೆಗೆ ಬೆಳಗಂಟಿ, ಕೆರೂರು, ಉಗಲವಾಟ, ಹಳಗೇರಿ, ಮುಸ್ತಿಮುಸ್ಠಿಗೇರಿ ಮಾರ್ಗಗಳ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande