ಬಿಜೆಪಿ ವಿರುದ್ಧ ಹರಿಹಾಯಿದ ಸಚಿವ ಲಾಡ್
ಧಾರವಾಡ, 29 ಜೂನ್ (ಹಿ.ಸ.) : ಆ್ಯಂಕರ್ : ತುರ್ತು ಪರಿಸ್ಥಿತಿಗಿಂತ ಕೆಟ್ಟ ಪರಿಸ್ಥಿತಿಯಲ್ಲಿ ಇವತ್ತು ದೇಶವಿದೆ, ಆ ಬಗ್ಗೆ ಬಿಜೆಪಿಯವರು ಚರ್ಚೆಗೆ ಸಿದ್ದವಿದ್ದಾರಾ ಎಂದು ಸಚಿವ ಸಂತೋಷ ಲಾಡ್ ಸವಾಲು ಹಾಕಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಪಹಲ್ಗಾಮ್​​, ಪುಲ್ವಾಮಾ ದಾಳಿ ಕುರಿತು ಕೇಳ‌ಬಾರದು ಎಂದ
ಬಿಜೆಪಿ ವಿರುದ್ಧ ಹರಿಹಾಯಿದ ಸಚಿವ ಲಾಡ್


ಧಾರವಾಡ, 29 ಜೂನ್ (ಹಿ.ಸ.) :

ಆ್ಯಂಕರ್ : ತುರ್ತು ಪರಿಸ್ಥಿತಿಗಿಂತ ಕೆಟ್ಟ ಪರಿಸ್ಥಿತಿಯಲ್ಲಿ ಇವತ್ತು ದೇಶವಿದೆ, ಆ ಬಗ್ಗೆ ಬಿಜೆಪಿಯವರು ಚರ್ಚೆಗೆ ಸಿದ್ದವಿದ್ದಾರಾ ಎಂದು ಸಚಿವ ಸಂತೋಷ ಲಾಡ್ ಸವಾಲು ಹಾಕಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಪಹಲ್ಗಾಮ್​​, ಪುಲ್ವಾಮಾ ದಾಳಿ ಕುರಿತು ಕೇಳ‌ಬಾರದು ಎಂದು ಅವರು ಇಂಥ ಅಭಿಯಾನಗಳನ್ನು ತರುತ್ತಿದ್ದಾರೆ. ವಿಷಯಾಧಾರಿತ ಸಮಸ್ಯೆಗಳು ಜನರಿಗೆ ಗೊತ್ತಾಗಬಾರದೆಂಬುದು ಇವರ ಉದ್ದೇಶ ಎಂದು ಸಂತೋಷ್ ಲಾಡ್ ಹರಿಹಾಯ್ದಿದ್ದು, ತುರ್ತು ಪರಿಸ್ಥಿತಿ ಚರ್ಚೆ ಈಗ ಪ್ರಸ್ತುತವೇ, ಚರ್ಚಿಸುವ ವಿಷಯವೇ, ಎಂದು ಪ್ರಶ್ನಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande