ಮೂರು ವರ್ಷದ ಅವಧಿಗೆ ಬಿಜೆಪಿ ಅಧ್ಯಕ್ಷ ಮುಂದುವರಿಕೆ
ಗದಗ, 19 ಜೂನ್ (ಹಿ.ಸ.) : ಆ್ಯಂಕರ್ : ಬಿಜೆಪಿ ಪಕ್ಷದ ಸಂಘಟನಾ ಪರ್ವ ಸಮಯದಲ್ಲಿ ಚುನಾವಣೆ ಮೂಲಕ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ತೋಟಪ್ಪ (ರಾಜು) ಕುರಡಗಿ ಅವರಿಗೆ ಇಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜೇಯೇಂದ್ರ ಯಡೆಯೂರಪ್ಪ ಅವರು ಆದೇಶ ಪ್ರತಿ ನೀಡಿದರು. ಬೆಂಗಳೂರು ಜಗನಾಥ ಭವನದಲ್ಲಿ ನಿನ್
ಪೋಟೋ


ಗದಗ, 19 ಜೂನ್ (ಹಿ.ಸ.) :

ಆ್ಯಂಕರ್ : ಬಿಜೆಪಿ ಪಕ್ಷದ ಸಂಘಟನಾ ಪರ್ವ ಸಮಯದಲ್ಲಿ ಚುನಾವಣೆ ಮೂಲಕ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ತೋಟಪ್ಪ (ರಾಜು) ಕುರಡಗಿ ಅವರಿಗೆ ಇಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜೇಯೇಂದ್ರ ಯಡೆಯೂರಪ್ಪ ಅವರು ಆದೇಶ ಪ್ರತಿ ನೀಡಿದರು.

ಬೆಂಗಳೂರು ಜಗನಾಥ ಭವನದಲ್ಲಿ ನಿನ್ನೆ ನಡೆದ ರಾಜ್ಯದ ನೂತನ ಜಿಲ್ಲಾಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಎಲ್ಲಾ ಜಿಲ್ಲಾ ಅಧ್ಯಕ್ಷರಿಗೆ ಆದೇಶ ಪ್ರತಿ ನೀಡಲಾಯಿತು. ನೂತನ ಜಿಲ್ಲಾ ಅಧ್ಯಕ್ಷರ ಅವಧಿ 3 ವರ್ಷ ಆಗಿರುತ್ತದೆ ಎಂದು, ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande