ನವ ದೆಹಲಿ, 25 ಜುಲೈ (ಹಿ.ಸ.):
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರನ್ನು ಅವರ ದೆಹಲಿ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ
09 Jul 2025
ಪ್ರಯಾಗ್ರಾಜ್, 09 ಜುಲೈ (ಹಿ.ಸ.) : ಆ್ಯಂಕರ್ : ಉತ್ತರ ಪ್ರದೇಶದ ಪ್ರಯಾಗ್ರಾಜ್ ಜಿಲ್ಲೆಯ ಮೇಜಾ ಠಾಣಾ ವ್ಯಾಪ್ತಿಯ ಬೆಡೌಲಿ ಗ್ರಾಮದ ಕೊಳವೊಂದರಲ್ಲಿ ಬುಧವಾರ ಬೆಳಿಗ್ಗೆ ನಾಲ್ವರು ಬಾಲಕರ ಶವಗಳು ಪತ್ತೆಯಾಗಿವೆ. ಮಂಗಳವಾರ ಸಂಜೆ ಕಾಣೆಯಾಗಿದ್ದ ಮಕ್ಕಳ ಶವಗಳು ಇಂದು ಬೆಳಗ್ಗೆ ಸ್ಥಳೀಯರ ಗಮನಕ್ಕೆ ಬಂದಿವೆ. ಮ..
ಜಮ್ಮು, 09 ಜುಲೈ (ಹಿ.ಸ.) : ಆ್ಯಂಕರ್ : ಬಿಗಿ ಭದ್ರತಾ ವ್ಯವಸ್ಥೆಯ ನಡುವೆ, 7579 ಯಾತ್ರಿಕರ ಎಂಟನೇ ತಂಡ ಇಂದು ಜಮ್ಮುವಿನಿಂದ ಅಮರನಾಥ ಗುಹೆ ಯಾತ್ರೆಗೆ ಹೊರಟಿದೆ. ಭಗವತಿ ನಗರದ ಯಾತ್ರಿ ನಿವಾಸ ಶಿಬಿರದಿಂದ ಈ ತಂಡ ಬೆಳಗ್ಗೆ 302 ವಾಹನಗಳಲ್ಲಿ ಪಯಣ ಶುರುಮಾಡಿದ್ದು, 5719 ಪುರುಷರು, 1577 ಮಹಿಳೆಯರು, ..
ನವದೆಹಲಿ, 9 ಜುಲೈ (ಹಿ.ಸ.) : ಆ್ಯಂಕರ್ : ದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲವು ರಾಜ್ಯಗಳಿಗೆ ಕೆಂಪು ಎಚ್ಚರಿಕೆ ನೀಡಲಾಗಿದೆ. ಕೆಲವು ಕಡೆ ಬಿರುಗಾಳಿ ಸಹಿತ ಮಳೆ ಆಗಲಿದೆ. ಪ್ರವಾಹ, ಗುಡ್ಡ ಕುಸಿತ, ಭೂಕುಸಿತದ ಎಚ್ಚರಿಕೆ ನೀಡಿದ್ದು, ..
ಆನಂದ್, 09 ಜುಲೈ (ಹಿ.ಸ.) : ಆ್ಯಂಕರ್ : ಗುಜರಾತಿನ ಆನಂದ್ ಜಿಲ್ಲೆಯ ಗಂಭೀರ್ ನದಿಯ ಮೇಲೆ ನಿರ್ಮಿತವಾದ ಹಳೆಯ ಸೇತುವೆ ಇಂದು ಬೆಳಿಗ್ಗೆ ಕುಸಿದ ಪರಿಣಾಮ, ನಾಲ್ಕು ವಾಹನಗಳು ನದಿಗೆ ಉರುಳಿ ಬಿದ್ದಿವೆ, ಈ ಭೀಕರ ಘಟನೆಯಲ್ಲಿ ೮ ಜನ ದುರ್ಮರಣ ಹೊಂದಿದ್ದು, ಮೂವರನ್ನು ಸ್ಥಳೀಯರ ಸಹಾಯದಿಂದ ಬದುಕುಳಿಸಲು ಸಾಧ್ಯವಾಗ..
Copyright © 2017-2024. All Rights Reserved Hindusthan Samachar News Agency
Powered by Sangraha