ಕೊಪ್ಪಳ, 05 ಮೇ (ಹಿ.ಸ):
ಆ್ಯಂಕರ್ : ಕೊಪ್ಪಳದ ಹೊಸಪೇಟೆ ರಸ್ಥೆಯ ಬೃಂದಾವನ ಕಾಲೋನಿಯ ಶ್ರೀಮತಿ ಆನ್ನಪೂರ್ಣ ರುದ್ರಪ್ಪ ಬಡಿಗೇರ(68) ಇಂದು ಸಂಜೆ 6:15 ಕ್ಕೆ ನಿಧನ ಹೊಂದಿದರು.
ಮೃತರ ಅಂತ್ಯಸಂಸ್ಕಾರವು ನಾಳೆ ಸೋಮವಾರ ಮಧ್ಯಾಹ್ನ 2:30 ಗಂಟೆಗೆ ಗವಿಮಠದ ಹಿಂದಿರುವ ರುದ್ರ ಭೂಮಿಯಲ್ಲಿ ನೆರವೇರುವುದು.
ಮೃತರಿ ಗೆ ಪತಿ, ಇಬ್ಬರು ಪುತ್ರರು, ಒರ್ವ ಪುತ್ರಿ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.
ಹಿಂದೂಸ್ತಾನ್ ಸಮಾಚಾರ್