ಬಳ್ಳಾರಿ, 5 ಮೇ (ಹಿ.ಸ):ಆ್ಯಂಕರ್:
ಬಳ್ಳಾರಿ ನಗರದ ತಾಳೂರು ರಸ್ತೆಯ ರೇಣುಕಾ ನಗರದ ನಿವಾಸಿ, ನಿವೃತ್ತ ತಹಸಿಲ್ದಾರ್ ಪಾಲಕ್ಷಿಗೌಡ ಅವರ ತಾಯಿ ಮಾಲ್ಯಂ ನಾಗರತ್ನಮ್ಮ ಪಾಟೀಲ್ (95) ಇವರು ಇಂದು ಭಾನುವಾರ ಬೆಳಗಿನ ಜಾವ ದೈವಾಧೀನರಾಗಿದ್ದಾರೆ.
ಇಬ್ಬರು ಪುತ್ರರರು, ಮೂವರು ಪುತ್ರಿಯರು, ಮೊಮ್ಮಕ್ಕಳು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನಗರದ ವೀರಶೈವ ರುದ್ರಭೂಮಿಯಲ್ಲಿ ಜರುಗಿತು.
ಹಿಂದೂಸ್ತಾನ್ ಸಮಾಚಾರ್