ಹೊಸಕೋಟೆ, 4 ಮೇ (ಹಿ.ಸ):ಆ್ಯಂಕರ್ : ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನತೆಗೆ ವರುಣ ತಂಪೆರೆದಿದ್ದು, ಆದರೆ ಮಳೆಯಾರ್ಭಟಕ್ಕೆ ಕುರಿಗಾಹಿ ಮಹಿಳೆ ಹಾಗೂ 20 ಕುರಿಗಳು ಸಿಡಿಲಿಗೆ ಬಲಿಯಾಗಿರುವ ಘಟನೆ ತಾಲೂಕಿನ ಗಣಗಲು ಗ್ರಾಮದಲ್ಲಿ ನಡೆದಿದೆ.ರತ್ನಮ್ಮ(55) ಮೃತಪಟ್ಟ ಮಹಿಳೆ.
ತಾಲೂಕಿನ ಕಸಬಾಹೋಬಳಿಯಗಣಗಲು ಗ್ರಾಮದಲ್ಲಿ ನೆನ್ನೆ ಮಧ್ಯಾಹ್ನ ಸುರಿದ ವರ್ಣನಾರ್ಭಟಕ್ಕೆ ಸಾಕಷ್ಟು ಅನಾವೃಷ್ಟಿ ಅವಾಂತರಗಳು ಸೃಷ್ಟಿ ಮಾಡಿದ್ದು ಹೊಸಕೋಟೆ ನಗರದ ಸುತ್ತಮುತ್ತಲಿನ ಕಡೆಗಳಲ್ಲಿ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ತೊಂದರೆ ಉಂಟು ಬಿರುಗಾಳಿಸಿಡಿಲು ಮಳೆ ಸಹಿತ ಮಳೆ ಸುರಿದಿದೆ.
ಹಿಂದೂಸ್ತಾನ್ ಸಮಾಚಾರ್