ಚುನಾವಣಾ ಕಾರ್ಯ ನಿರಾಕರಣೆ: ಇಬ್ಬರು ಶಿಕ್ಷಕರ ಅಮಾನತು
ಹೊಸಪೇಟೆ, 02 ಮೇ (ಹಿ.ಸ): ಆ್ಯಂಕರ್ : ಚುನಾವಣೆಯ ಕಾರ್ಯವನ್ನು ನಿರ್ವಹಿಸಲು ನಿರಾಕರಿಸಿ ಬೇಜವಾಬ್ದಾರಿ ತೋರಿರುವ ಆರೋಪ ಕ
ಚುನಾವಣಾ ಕಾರ್ಯ ನಿರಾಕರಣೆ: ಇಬ್ಬರು ಶಿಕ್ಷಕರ ಅಮಾನತು


ಹೊಸಪೇಟೆ, 02 ಮೇ (ಹಿ.ಸ):

ಆ್ಯಂಕರ್ : ಚುನಾವಣೆಯ ಕಾರ್ಯವನ್ನು ನಿರ್ವಹಿಸಲು ನಿರಾಕರಿಸಿ ಬೇಜವಾಬ್ದಾರಿ ತೋರಿರುವ ಆರೋಪ ಕುರಿತು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಗುಡೇಕೋಟೆ ಹೋಬಳಿಯ ಮತಗಟ್ಟೆ ಸಂಖ್ಯೆ 120ರ ಮತಗಟ್ಟೆ ಬಿಎಲ್ಓ ಮಮತಾ ಅವರನ್ನು ಹಾಗೂ ಮತಗಟ್ಟೆ ಸಂಖ್ಯೆ 119ರ ಮತಗಟ್ಟೆ ಬಿಎಲ್ಓ ಸುನಂದ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.


 rajesh pande