ರಾಯಚೂರು: ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ರಾಯಚೂರು, 18 ಏಪ್ರಿಲ್ (ಹಿ.ಸ): ಆ್ಯಂಕರ್ : ಎಪಿಎಂಸಿ ಯಾರ್ಡ್ ಉಪಕೇಂದ್ರದಲ್ಲಿ ಲೈನ್ ಕ್ಲೀಯರೇನ್ಸ್ ಕಾಮಗಾರಿಯನ್ನು ನಿರ
ರಾಯಚೂರು: ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ


ರಾಯಚೂರು, 18 ಏಪ್ರಿಲ್ (ಹಿ.ಸ):

ಆ್ಯಂಕರ್ : ಎಪಿಎಂಸಿ ಯಾರ್ಡ್ ಉಪಕೇಂದ್ರದಲ್ಲಿ ಲೈನ್ ಕ್ಲೀಯರೇನ್ಸ್ ಕಾಮಗಾರಿಯನ್ನು ನಿರ್ವಹಿಸುವ ಪ್ರಯುಕ್ತ ಏ.19ರಂದು ಬೆಳಗ್ಗೆ 10.00ರಿಂದ ಸಂಜೆ 5.00ರವರೆಗೆ ಕೆಐಎಡಿಬಿ ಇಂಡಸ್ಟ್ರೀಯಿಲ್ ಏರಿಯಾ, ಯರಮರಸ್ ವಿ.ಐ.ಪಿ ಸರ್ಕಿಟೋಸ್, ಯರಮರಸ ರೈಲ್ವೆ ಸ್ಟೇಷನ್, ಬಾನಸಾರಿ, ಹನುಮನ ಕಾಟನ್, ವಿಶ್ವಗಂಗಾ, ವಿಶ್ವಜ್ಯೋತಿ, ಬ್ರೈಟ್ಕಾಲೇಜ್, ನಂದಿನಿ ಹಾಲು ಡೈರಿ, ಗೆಸ್ಟ್ ಹೌಸ್ . ಸರಕಾರಿ ಇಂಜಿನಿಯಿಯರ್ ಕಾಲೇಜ್, ಹೌಸಿಂಗ್ ಬೋರ್ಡ, ಯರಮರಸ್ ಕ್ಯಾಂಪ್, ಪೋತಗಲ್, ಯರಮರಸ್ ದಂಡು, ಏಗನೂರು ಐ.ಐ. ಐಟಿ & ವಾಟರ್ ಸಪ್ಲೈ, ಹೆಗಡೆ ಕಾಲೋನಿ, ಬೈಬಾಸ್ ರೋಡ, ಭೀಮರಾಯ ಕಾಲೋನಿ, ಎಸ್.ಎಲ್.ಎನ್. ಕಾಲೇಜ್ ಶಿಲ್ಪಾ ಆಫೀಸ್ ಹಾಗೂ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದರಿಂದ ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ 24x7ಗ್ರಾಹಕರ ನಿರಂತರ ಸೇವಾ ಕೇಂದ್ರ: 08532-226386, 08532-231999 ಸಂಪರ್ಕಿಸುವಂತೆ ಜೆಸ್ಕಾಂ ಕಾರ್ಯ ಮತ್ತು ಪಾಲನಾ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.


 rajesh pande