ಕೋಲಾರ, ೨೮ ಮಾರ್ಚ್ (ಹಿ.ಸ) :
ಆ್ಯಂಕರ್ : ನಗರದ ಅರಳೇಪೇಟೆಯ ಸಿ.ಕೆ. ಭಾಗ್ಯಲಕ್ಷಿö್ಮ ಮತ್ತು ಎಂ.ಆರ್. ಸತೀಶ್ರವರ ಪುತ್ರಿ ಸಹನಾ ಎಸ್. ಅವರು ತುಮಕೂರು ವಿಶ್ವವಿದ್ಯಾಲಯದ ಪಿ. ಎಚ್ಡಿ ಗೌರವಕ್ಕೆ ಭಾಜನರಾಗಿದ್ದಾರೆ.
ಸಹನಾ ಎಸ್. ಅವರು ಡಾ. ಜಿ.ಆರ್. ವಿಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಪ್ರಸ್ತುತಪಡಿಸಿದ `ಸಿಂಥೆಸಿಸ್ ಅಂಡ್ ಕ್ಯಾರಕ್ಟರೈಜೇಷನ್ ಆಫ್ ಆರ್ಗಾನಿಕ್ ಕಾಂಪೌ0ಡ್ಸ್ ಕಂಟೈನಿ0ಗ್ ಕ್ವೆನುಲೈನ್ ಅಂಡ್ ಐಸೋಕ್ವಿನುಲೈನ್ ಸ್ಕಾಫೋಲ್ಡ್÷್ಸ ಅಸ್ ಆಂಟಿಟ್ಯುಬರ್ಕ್ಯುಲೋಸಿಸ್ ಏಜೆಂಟ್ಸ್' ಎನ್ನುವ ಪ್ರೌಢಪ್ರಬಂಧಕ್ಕೆ ಈ ಮನ್ನಣೆ ದೊರೆತಿದೆ.
ಚಿತ್ರ : ಸಹನಾ