ನವದೆಹಲಿ, 29 ನವೆಂಬರ್ (ಹಿ.ಸ.) :
ಆ್ಯಂಕರ್ : ಇವಿಎಂಗಳ ಸಾಚಾತನವನ್ನು ಪ್ರಶ್ನಿಸುವ ವಾದಗಳನ್ನು ಶುಕ್ರವಾರ ಬಿಡುಗಡೆಯಾದ ವಿಶ್ಲೇಷಣೆ ಮತ್ತು ಸಂಶೋಧನಾ ಸಂಸ್ಥೆ ಇನ್ಫೋ ಇನ್ ಡೇಟಾದ ವರದಿ ತಳ್ಳಿ ಹಾಕಿದೆ.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ
17 Sep 2025
ನವದೆಹಲಿ, 17 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಅಖಿಲ ಭಾರತ ಆಯುರ್ವೇದ ಸಂಸ್ಥೆ 2025ರ ಆಯುರ್ವೇದ ದಿನದ ಸ್ಮರಣಾರ್ಥ ಬುಧವಾರ ಬೈಕ್ ರ್ಯಾಲಿ ಆಯೋಜಿಸಿತು. ಈ ವರ್ಷದ ಧ್ಯೇಯವಾಕ್ಯ “ಜನರಿಗಾಗಿ ಆಯುರ್ವೇದ, ಭೂಮಿಗಾಗಿ ಆಯುರ್ವೇದ” ಆಗಿದ್ದು, ಆರೋಗ್ಯ ಮತ್ತು ಪರಿಸರ ಸಮತೋಲನದಲ್ಲಿ ಆಯುರ್ವೇದದ ಪಾತ್ರವನ್ನ..
ನವದೆಹಲಿ, 17 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ದೆಹಲಿಯಲ್ಲಿ ಸೇವಾ ಪಖ್ವಾಡ''ಕ್ಕೆ ಚಾಲನೆ ದೊರೆಯಿತು. ಇಂಡಿಯಾ ಗೇಟ್ನಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರ ಮತ್ತು ಸೇವಾ ಸಂಕಲ್ಪ ನಡಿಗೆಗೆ ಮುಖ್ಯಮಂತ್ರಿ ರೇಖಾ ಗುಪ್ತಾ, ಸಚಿವರು, ಬಿಜೆಪಿ ನಾಯಕರ..
ಧರ್ಮಶಾಲಾ, 17 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಟಿಬೆಟಿಯನ್ ಧಾರ್ಮಿಕ ನಾಯಕ ದಲೈ ಲಾಮಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ಉತ್ತಮ ಆರೋಗ್ಯ ಹಾರೈಸಿದ್ದಾರೆ. ಪತ್ರದಲ್ಲಿ ಅವರು, “ಕಳೆದ ಕೆಲವು ವರ್ಷಗಳಲ್ಲಿ ಭಾರತದ ಅಭಿವೃದ್ಧಿ ಮತ್ತು ಸಮೃದ್ಧಿಗೆ ನಾನು ಸಾಕ್ಷಿಯಾಗಿದ್..
ಇಂಫಾಲ್, 17 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಮಣಿಪುರದಲ್ಲಿ ಭದ್ರತಾ ಪಡೆಗಳು ನಡೆಸಿದ ವಿಶೇಷ ದಾಳಿಯಲ್ಲಿ ಹಲವಾರು ಉಗ್ರರನ್ನು ಬಂಧಿಸಿದ್ದು, ಎಂ-16 ರೈಫಲ್, ಐಎನ್ಎಸ್ಎಎಸ್, ಎಸ್ಎಲ್ಆರ್ ಹಾಗೂ ನೂರಾರು ಮದ್ದುಗುಂಡುಗಳನ್ನು ಒಳಗೊಂಡ ಅಪಾರ ಪ್ರಮಾಣದ ಶಸ್ತ್ರಾಸ್ತ್ರ-ದಸ್ತಾವೇಜುಗಳನ್ನು ವಶಪಡಿಸಿಕೊಂಡ..
Copyright © 2017-2024. All Rights Reserved Hindusthan Samachar News Agency
Powered by Sangraha