ಬೈಕ್​ ಚಲಾಯಿಸಿ 'ಪ್ರಜಾಪ್ರಭುತ್ವ ದಿನ'ದ ಜಾಗೃತಿ ಮೂಡಿಸಿದ ಹಾಸನದ ಡಿಸಿ
ಬೈಕ್​ ಚಲಾಯಿಸಿ 'ಪ್ರಜಾಪ್ರಭುತ್ವ ದಿನ'ದ ಜಾಗೃತಿ ಮೂಡಿಸಿದ ಹಾಸನದ ಡಿಸಿ
ಬೈಕ್​ ಚಲಾಯಿಸಿ 'ಪ್ರಜಾಪ್ರಭುತ್ವ ದಿನ'ದ ಜಾಗೃತಿ ಮೂಡಿಸಿದ ಹಾಸನದ ಡಿಸಿ


ಹಾಸನ, 14 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ನಾಳೆ ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹಾಸನದಲ್ಲಿ ಇಂದು ಬೈಕ್ ರ‍್ಯಾಲಿಗೆ ಹಾಸನದ ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಸ್ವತಃ ಬೈಕ್ ಚಾಲನೆ ಮಾಡುವ ಮೂಲಕ ಹಸಿರು ನಿಶಾನೆ ತೋರಿದರು.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande