ವಿಜಯಪುರದಲ್ಲಿ ಮಳೆರಾಯನ ಆರ್ಭಟ
ವಿಜಯಪುರ, 06 ಆಗಸ್ಟ್ (ಹಿ.ಸ.) : ಆ್ಯಂಕರ್ : ಬೆಳಗ್ಗೆಯಿಂದ ಅರ್ಭಟಿಸುತ್ತಿರುವ ವರುಣರಾಯದಿಂದಾಗಿ ಜನತೆ ಹೈರಾಣು ಆಗಿದ್ದಾರೆ. ವಿಜಯಪುರ ನಗರದಲ್ಲಿ ರಾತ್ರಿಯಿಡಿ ಮಳೆ ಸುರಿದಿತ್ತು.‌ ಇದೀಗ ನಸುಕಿನ ಜಾವ ಸ್ವಲ್ಪ ಬಿಡುವ ಕೊಟ್ಟಿದ್ದ ವರುಣ, ಮತ್ತೆ ಮುಂಜಾನೆಯಿಂದ ಭಾರಿ ಮಳೆ ಸುರಿಯುತ್ತಿದೆ.‌ ಮಳೆಯಿಂದ ಶಾ
ಮಳೆ


ವಿಜಯಪುರ, 06 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬೆಳಗ್ಗೆಯಿಂದ ಅರ್ಭಟಿಸುತ್ತಿರುವ ವರುಣರಾಯದಿಂದಾಗಿ ಜನತೆ ಹೈರಾಣು ಆಗಿದ್ದಾರೆ. ವಿಜಯಪುರ ನಗರದಲ್ಲಿ ರಾತ್ರಿಯಿಡಿ ಮಳೆ ಸುರಿದಿತ್ತು.‌ ಇದೀಗ ನಸುಕಿನ ಜಾವ ಸ್ವಲ್ಪ ಬಿಡುವ ಕೊಟ್ಟಿದ್ದ ವರುಣ, ಮತ್ತೆ ಮುಂಜಾನೆಯಿಂದ ಭಾರಿ ಮಳೆ ಸುರಿಯುತ್ತಿದೆ.‌

ಮಳೆಯಿಂದ ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆ ಆಗಿದೆ. ಇನ್ನು ಇಳಿಜಾರು ಪ್ರದೇಶಗಳಲ್ಲಿ ಮಳೆ ನೀರು ಹರಿಯುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆ ಆಗುವ ಸಂಭವ ಇದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande