ಗಾಡ ನಿದ್ರೆಯಲ್ಲಿ ಕಾಂಗ್ರೆಸ್ ಸರಕಾರ : ಬಿಜೆಪಿ
ಬೆಂಗಳೂರು, 16 ಆಗಸ್ಟ್ (ಹಿ.ಸ.) : ಆ್ಯಂಕರ್ : ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಗಾಢನಿದ್ರೆಗೆ ಜಾರಿದೆ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ. ತುಂಗಭದ್ರಾ ಜಲಾಶಯದ ಕುರಿತು ತಜ್ಞರು ನೀಡಿರುವ ವರದಿ ಕಸದ ಬುಟ್ಟಿಗೆ ಎಸೆದಿದೆ. ಎಲ್ಲಾ ಗೇಟ್‌ಗಳ ಬದಲಾವಣೆ ವಿಚಾರ ಕೊಚ್ಚಿ ಹೋಗಿದೆ. 2 ಬೆಳೆ ಬೆಳೆಯುವ ಕಲ್
Bjp


ಬೆಂಗಳೂರು, 16 ಆಗಸ್ಟ್ (ಹಿ.ಸ.) :

ಆ್ಯಂಕರ್ : ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಗಾಢನಿದ್ರೆಗೆ ಜಾರಿದೆ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.

ತುಂಗಭದ್ರಾ ಜಲಾಶಯದ ಕುರಿತು ತಜ್ಞರು ನೀಡಿರುವ ವರದಿ ಕಸದ ಬುಟ್ಟಿಗೆ ಎಸೆದಿದೆ. ಎಲ್ಲಾ ಗೇಟ್‌ಗಳ ಬದಲಾವಣೆ ವಿಚಾರ ಕೊಚ್ಚಿ ಹೋಗಿದೆ. 2 ಬೆಳೆ ಬೆಳೆಯುವ ಕಲ್ಯಾಣ ಕರ್ನಾಟಕದ ರೈತರ ಕನಸು ಭಗ್ನವಾಗಿದೆ. ತುಂಗಾಭದ್ರ ನೀರು ಆಂಧ್ರ, ತೆಲಂಗಾಣ ಪಾಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande