ರಾಯಚೂರು ಅಂಚೆ ಕಚೇರಿಯಿಂದ ಹರ್ ಘರ್ ತಿರಂಗಾ ಪ್ರಭಾತ ಪೇರಿ
ರಾಯಚೂರು, 14 ಆಗಸ್ಟ್ (ಹಿ.ಸ.) : ಆ್ಯಂಕರ್ : ರಾಯಚೂರು ನಗರದ ಮುಖ್ಯ ಅಂಚೆ ಕಚೇರಿಯಿಂದ ಆಗಸ್ಟ್ 14ರಂದು ಹರ್ ಘರ್ ತಿರಂಗಾ ಪ್ರಭಾತ್ ಪೇರಿ ನಡೆಸಲಾಯಿತು. ಕಾರ್ಯಕ್ರಮಕ್ಕೆ ಅಂಚೆ ಅಧೀಕ್ಷಕರಾದ ಶಿವಾನಂದ್ ಆರ್. ಹಿರಾಪುರ್, ಸಹಾಯಕ ಅಂಚೆ ಅಧೀಕ್ಷಕರಾದ ಶಿವಾನಂದ್ ವಂದಾಲ್ ಅವರು ಚಾಲನೆ ನೀಡಿದರು.
ರಾಯಚೂರು ಅಂಚೆ ಕಚೇರಿಯಿಂದ ಹರ್ ಘರ್ ತಿರಂಗಾ ಪ್ರಭಾತ ಪೇರಿ


ರಾಯಚೂರು, 14 ಆಗಸ್ಟ್ (ಹಿ.ಸ.) :

ಆ್ಯಂಕರ್ : ರಾಯಚೂರು ನಗರದ ಮುಖ್ಯ ಅಂಚೆ ಕಚೇರಿಯಿಂದ ಆಗಸ್ಟ್ 14ರಂದು ಹರ್ ಘರ್ ತಿರಂಗಾ ಪ್ರಭಾತ್ ಪೇರಿ ನಡೆಸಲಾಯಿತು.

ಕಾರ್ಯಕ್ರಮಕ್ಕೆ ಅಂಚೆ ಅಧೀಕ್ಷಕರಾದ ಶಿವಾನಂದ್ ಆರ್. ಹಿರಾಪುರ್, ಸಹಾಯಕ ಅಂಚೆ ಅಧೀಕ್ಷಕರಾದ ಶಿವಾನಂದ್ ವಂದಾಲ್ ಅವರು ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅಂಚೆ ಕಚೇರಿಯ ಪೋಸ್ಟ ಮಾಸ್ಟರ್ ಬಸವರಾಜ್ ಈಟಿ, ಅಂಚೆ ಕಚೇರಿಯ ಉಪ ವಿಭಾಗದ ಅಧಿಕಾರಿ ಕುಮಾರ್ ಪವರ್, ಶಿವಪಾದ ಶಿವಂಗಿ ಸೇರಿದಂತೆ ಅಂಚೆ ಕಚೇರಿಯ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಭಾಗಿಯಾದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande