ಕಾರಿಗೆ ಬಸ್ ಡಿಕ್ಕಿ ಓರ್ವ ಸಾವು, ಹಲವರಿಗೆ ಗಾಯ
ಶಿವಮೊಗ್ಗ, 05 ಜೂನ್ (ಹಿ.ಸ.) : ಆ್ಯಂಕರ್ : ಕಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವ ಸಾವನ್ನಪ್ಪಿದ್ದು, ​ ಎಂಟು ಮಂದಿಗೆ ಗಾಯಗಿಂಡಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಬೆಳಗಿನ ಜಾವ ಖಾಸಗಿ ಬಸ್ ಎಲ್​ಎಲ್​ಆರ್​ ರಸ್ತೆಯಲ್ಲಿ ಬರುತ್ತಿರುವಾಗ ​ ಕಾರಿಗೆ ಡಿಕ್ಕಿ ಹೊ
ಕಾರಿಗೆ ಬಸ್ ಡಿಕ್ಕಿ ಓರ್ವ ಸಾವು, ಹಲವರಿಗೆ ಗಾಯ


ಶಿವಮೊಗ್ಗ, 05 ಜೂನ್ (ಹಿ.ಸ.) :

ಆ್ಯಂಕರ್ : ಕಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವ ಸಾವನ್ನಪ್ಪಿದ್ದು, ​ ಎಂಟು ಮಂದಿಗೆ ಗಾಯಗಿಂಡಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಬೆಳಗಿನ ಜಾವ ಖಾಸಗಿ ಬಸ್ ಎಲ್​ಎಲ್​ಆರ್​ ರಸ್ತೆಯಲ್ಲಿ ಬರುತ್ತಿರುವಾಗ ​ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಪ್ರದೀಪ್ ಎಂಬಾತ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಘಟನೆಯಿಂದ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿ ಅಂಗಡಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್​ನಲ್ಲಿದ್ದ ಎಂಟು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande