ಆಕಳು ಕರುವಿಗೆ ಗಂಭೀರ ಗಾಯ : ಗೋರಕ್ಷಣಾ ಸಮಿತಿಯಿಂದ ಚಿಕಿತ್ಸೆ
ಬಳ್ಳಾರಿ, 4 ಜೂನ್ (ಹಿ.ಸ.) ಆ್ಯಂಕರ್: ಗಂಭೀರವಾಗಿ ಗಾಯಗೊಂಡಿದ್ದ ಆಕಳು ಕರುಗೆ ಜೈನ್ ಸಮುದಾಯದ ಗೋ ಸೇವಾ ಸಮಿತಿಯ ಪದಾಧಿಕಾರಿಗಳು ಆಕಳು ಕರುವಿಗೆ ಸೂಕ್ತ ಚಿಕಿತ್ಸೆ ನೀಡಿ, ಸಂರಕ್ಷಿಸಿದ್ದಾರೆ. ಗಣೇಶ್ ಕಾಲೋನಿಯ ಉದ್ಯಾನವನದ ಬಳಿ ಆಕಳು ಕರುವೊಂದು ಗಂಭೀರವಾಗಿ ಗಾಯಗೊಂಡು ನರಳಾಡುತ್ತಿತ್ತು. ಈ ಮಾಹಿತಿ ಪಡೆ
ಆಕಳು ಕರುವಿಗೆ ಗಂಭೀರ ಗಾಯ : ಹಿಂದೂಜಾ ಮತ್ತು ಗೋರಕ್ಷಣಾ ಸಮಿತಿಯಿಂದ ಚಿಕಿತ್ಸೆ


ಆಕಳು ಕರುವಿಗೆ ಗಂಭೀರ ಗಾಯ : ಹಿಂದೂಜಾ ಮತ್ತು ಗೋರಕ್ಷಣಾ ಸಮಿತಿಯಿಂದ ಚಿಕಿತ್ಸೆ


ಬಳ್ಳಾರಿ, 4 ಜೂನ್ (ಹಿ.ಸ.)

ಆ್ಯಂಕರ್:

ಗಂಭೀರವಾಗಿ ಗಾಯಗೊಂಡಿದ್ದ ಆಕಳು ಕರುಗೆ ಜೈನ್ ಸಮುದಾಯದ ಗೋ ಸೇವಾ ಸಮಿತಿಯ ಪದಾಧಿಕಾರಿಗಳು ಆಕಳು ಕರುವಿಗೆ ಸೂಕ್ತ ಚಿಕಿತ್ಸೆ ನೀಡಿ, ಸಂರಕ್ಷಿಸಿದ್ದಾರೆ.

ಗಣೇಶ್ ಕಾಲೋನಿಯ ಉದ್ಯಾನವನದ ಬಳಿ ಆಕಳು ಕರುವೊಂದು ಗಂಭೀರವಾಗಿ ಗಾಯಗೊಂಡು ನರಳಾಡುತ್ತಿತ್ತು. ಈ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆಯ ಮುಖಂಡರು - ಗೋ ಸೇವಾ ಸಮಿತಿ ಸದಸ್ಯರು ಗೋಶಾಲೆಗೆ ತೆಗೆದುಕೊಂಡು ಹೋಗಿ, ಸೂಕ್ತವಾದ ಚಿಕಿತ್ಸೆಯನ್ನು ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande