ಬೆಂಗಳೂರು, 28 ಜೂನ್ (ಹಿ.ಸ.) :
ಆ್ಯಂಕರ್ : ಕಳೆದ ನಾಲ್ಕುವರೆ ತಿಂಗಳುಗಳಿಂದ ಆಸ್ಪತ್ರೆಯ ಹಾಸಿಗೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಮೊಬೈಲ್ ನೋಡಲು ಸಾಧ್ಯವಾಗಿರಲಿಲ್ಲ ನನ್ನ ಆರೋಗ್ಯ ಚೇತರಿಸಿಕೊಳ್ಳುತ್ತಿರುವ ಕಾರಣ ನಾಲ್ಕೈದು ದಿನದಿಂದ ಮೊಬೈಲ್ ಸ್ವಲ್ಪ ಬಳಕೆ ಮಾಡುತ್ತಿ ದ್ದೇನೆ ಈಗಲೂ ಬೆಂಗಳೂರ ಆಸ್ಪತ್ರೆಯಲ್ಲಿ ಫಿಜಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಇನ್ನು ಒಂದು ತಿಂಗಳಲ್ಲಿ ಸಂಪೂರ್ಣವಾಗಿ ನನ್ನ ಆರೋಗ್ಯ ಸುಧಾರಣೆಯಾಗಿ ರೈತರ ಸೇವೆಗೆ ಮತ್ತೆ ಬರುತ್ತೇನೆ
-ನಿಮ್ಮೆಲ್ಲರ ಪ್ರೀತಿಯ ರೈತ
ಕುರುಬೂರು ಶಾಂತಕುಮಾರ್
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ