ಡಾ: ಶ್ಯಾಮ ಪ್ರಸಾದ ಮುಖರ್ಜಿ ಬಲಿದಾನ ದಿನ
ಗದಗ, 24 ಜೂನ್ (ಹಿ.ಸ.) : ಆ್ಯಂಕರ್ : ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿಸಲು ಹೋರಾಟ ಮಾಡುತ್ತ ಪ್ರಾಣ ತ್ಯಾಗವನ್ನೇ ಡಾ ಶ್ಯಾಮ್ ಪ್ರಸಾದ ಮುಖರ್ಜಿ ಅವರ ಸಂಕಲ್ಪವನ್ನು ಆರ್ಟಿಕಲ್ 370 ರದ್ದು ಮಾಡುವ ಮೂಲಕ ಪ್ರಧಾನಿ ಮೋದಿ ಅವರಿಂದ ಸಾಕಾರವಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ನಾಗರಾಜ ಕುಲಕರ್ಣಿ ಹೇ
ಪೋಟೋ


ಗದಗ, 24 ಜೂನ್ (ಹಿ.ಸ.) :

ಆ್ಯಂಕರ್ : ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿಸಲು ಹೋರಾಟ ಮಾಡುತ್ತ ಪ್ರಾಣ ತ್ಯಾಗವನ್ನೇ ಡಾ ಶ್ಯಾಮ್ ಪ್ರಸಾದ ಮುಖರ್ಜಿ ಅವರ ಸಂಕಲ್ಪವನ್ನು ಆರ್ಟಿಕಲ್ 370 ರದ್ದು ಮಾಡುವ ಮೂಲಕ ಪ್ರಧಾನಿ ಮೋದಿ ಅವರಿಂದ ಸಾಕಾರವಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ನಾಗರಾಜ ಕುಲಕರ್ಣಿ ಹೇಳಿದರು.

ಗದಗ ವಿಧಾನ ಸಭಾ ಕ್ಷೇತ್ರ ಮುಳಗುಂದ ಪಟ್ಟಣದಲ್ಲಿ ಜರುಗಿತು. ಅಧ್ಯಕ್ಷತೆ ವಹಿಸಿದ ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ ಮಾತನಾಡಿ ಶ್ಯಾಮ ಪ್ರಸಾದ ಮುಖರ್ಜಿ ಅವರ ಸೇವೆ ಅಪಾರವಾದದ್ದು. ಸ್ವಾರ್ಥವಿಲ್ಲದ ಅವರ ಬದುಕು, ಸದ್ವಿಚಾರದಿಂದ ವಿಮುಖರಾಗದ ಅವರ ಹೋರಾಟ, ಧ್ಯೇಯ, ಪಕ್ಷ ನಿಷ್ಠೆಯಾದ ವ್ಯೆಕ್ತಿತ್ವ, ದೇಶವೇ ಮೊದಲು ಎಂಬ ಅವರ ದೃಷ್ಟಿಕೋಣವು ನಮಗೆಲ್ಲ ಮಾದರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯರಾದ ಬಿ.ಎಸ್.ಚಿಂಚ ಲಿ, ಭದ್ರೇಶ ಕುಸ್ಲಾಪೂರ, ವಾಯ್.ಪಿ.ಅಡ್ನೂರ, ಮಲ್ಲೇಶ ಬಳ್ಳಾರಿ, ಮಹಾಂತೇಶ ಬಾತಾಖಾನಿ, ಬೂದೆಪ್ಪ ಮಾಡಳ್ಳಿ, ರಾಜು ಕುಲಕರ್ಣಿ, ಸಿದ್ದಪ್ಪ ಜೊಂಡಿ, ಮಹೇಶ ಕಮ್ಮಾರ, ನಾಗರಾಜ ಮದ್ನೂರ, ಬಾಬು ಸುಂಕದ, ಅರವಿಂದ ಅಣ್ಣಿಗೇರಿ, ಪ್ರವೀಣ ಛಬ್ಬಿ, ಮಂಜುನಾಥ ಹಳ್ಳೂರಮಠ, ವೀರುಪಾಕ್ಷಪ್ಪ ಹಸಬಿ, ಸಿ.ಎಸ್.ಪತ್ರಿ, ನಿಂಗಪ್ಪ ಬೂಶಿ, ಮಂಜುನಾಥ ಕುಂಬಾರ, ಮಂಜುನಾಥ ಮಜ್ಜಿಗುಡ್ಡ, ದೇವಪ್ಪ ನೀಲಗುಂದ, ಶರಣಪ್ಪ ಬೊಳನವರ, ಲಕ್ಷ್ಮಣ ಇಂಗಳಗಿ, ಗಾಣಪ್ಪ ಕಾಳೆ, ಸಿದ್ದು ಅಕ್ಕಿ, ಸಂತೋಷ ಮ್ಯಾಗೇರಿ ಹಾಗು ಇನ್ನೂ ಹಲವಾರು ಪ್ರಮುಖರುಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande