ಸೇತುವೆ ಸಮಸ್ಯೆ ಕುರಿತು ಸಮಾಲೋಚನೆ
ಹುಬ್ಬಳ್ಳಿ, 22 ಜೂನ್ (ಹಿ.ಸ.) : ಆ್ಯಂಕರ್ : ಹುಬ್ಬಳ್ಳಿ ಪೂರ್ವ ಕ್ಷೇತ್ರದಲ್ಲಿ ಮಳೆ ಪ್ರವಾಹಕ್ಕೆ ಮೂಲ ಕಾರಣವಾದ ನೇಕಾರ ನಗರ ಬಳಿ ಸರ್ವೀಸ್ ರಸ್ತೆಯ ಕೆಳಸೇತುವೆ ಎತ್ತರಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷಲಾಡ್ ಅವರೊಂದಿಗೆ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ವೀಕ್ಷಣೆ ಮಾಡಿ ಸಮಸ್ಯೆ ಪರಿಹಾರ
ಸೇತುವೆ ಸಮಸ್ಯೆ ಕುರಿತು ಸಮಾಲೋಚನೆ


ಹುಬ್ಬಳ್ಳಿ, 22 ಜೂನ್ (ಹಿ.ಸ.) :

ಆ್ಯಂಕರ್ : ಹುಬ್ಬಳ್ಳಿ ಪೂರ್ವ ಕ್ಷೇತ್ರದಲ್ಲಿ ಮಳೆ ಪ್ರವಾಹಕ್ಕೆ ಮೂಲ ಕಾರಣವಾದ ನೇಕಾರ ನಗರ ಬಳಿ ಸರ್ವೀಸ್ ರಸ್ತೆಯ ಕೆಳಸೇತುವೆ ಎತ್ತರಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷಲಾಡ್ ಅವರೊಂದಿಗೆ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ವೀಕ್ಷಣೆ ಮಾಡಿ ಸಮಸ್ಯೆ ಪರಿಹಾರ ಕುರಿತು ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀಮತಿ ದಿವ್ಯಪ್ರಭು, ಪಾಲಿಕೆ ಆಯುಕ್ತರಾದ ರುದ್ರೇಶ ಗಾಳಿ, ಇಲಾಖೆ ಅಧಿಕಾರಿಗಳು ಇದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande