ಆರ್ಯ ವೈಶ್ಯ ಸಮುದಾಯಕ್ಕೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಶಿವಮೊಗ್ಗ, 22 ಜೂನ್ (ಹಿ.ಸ.) : ಆ್ಯಂಕರ್ : ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ದಿ ನಿಗಮವು 2025–26ನೇ ಸಾಲಿನ ಸಾಲ ಯೋಜನೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಉಪಲಭ್ಯ ಯೋಜನೆಗಳು: ಸ್ವಯಂ ಉದ್ಯೋಗ ನೇರ ಸಾಲ,ಆಹಾರ ವಾಹಿನಿ/ವಾಹಿನಿ ಯೋಜನೆ (ಬ್ಯಾಂಕ್ ಸಹಯೋಗದಲ್ಲಿ), ವಾಸತಿ ಜಲಶಕ್ತಿ ಯೋಜನೆ,ಶೈಕ್
ಆರ್ಯ ವೈಶ್ಯ ಸಮುದಾಯಕ್ಕೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ


ಶಿವಮೊಗ್ಗ, 22 ಜೂನ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ದಿ ನಿಗಮವು 2025–26ನೇ ಸಾಲಿನ ಸಾಲ ಯೋಜನೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

ಉಪಲಭ್ಯ ಯೋಜನೆಗಳು: ಸ್ವಯಂ ಉದ್ಯೋಗ ನೇರ ಸಾಲ,ಆಹಾರ ವಾಹಿನಿ/ವಾಹಿನಿ ಯೋಜನೆ (ಬ್ಯಾಂಕ್ ಸಹಯೋಗದಲ್ಲಿ), ವಾಸತಿ ಜಲಶಕ್ತಿ ಯೋಜನೆ,ಶೈಕ್ಷಣಿಕ ಸಾಲ.

ಅರ್ಜಿ ಅರ್ಹತೆ:

ಸಾಮಾನ್ಯ ವರ್ಗದ ಆರ್ಯ ವೈಶ್ಯ ಸಮುದಾಯದವರು, ಜಾತಿ-ಆದಾಯ ಪ್ರಮಾಣ ಪತ್ರ (ನಮೂನೆ-ಜಿ), ಕರ್ನಾಟಕ ರಾಜ್ಯದ ಖಾಯಂ ನಿವಾಸಿ, ಆಧಾರ್ ಜೋಡಣೆ ಅಗತ್ಯ.

2019–22ರ ಅವಧಿಯಲ್ಲಿ ಸಾಲ ಪಡೆದವರು ಮರುಪಾವತಿ ಪೂರ್ಣಗೊಳಿಸಿದ್ದರೆ ಪುನಃ ಅರ್ಜಿ ಸಲ್ಲಿಸಲು ಅವಕಾಶವಿದೆ.

ವಿವರಗಳಿಗೆ ಸಂಪರ್ಕ:

ಸಹಾಯವಾಣಿ: 94484 51111

ವೆಬ್‌ಸೈಟ್: kacdc.karnataka.gov.in

ಕಚೇರಿ: ಭಾಗ್ಯ ನಿಲಯ, ಗಾಂಧಿನಗರ, ಶಿವಮೊಗ್ಗ – 577201

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande