ಬಳ್ಳಾರಿ, 10 ಜೂನ್ (ಹಿ.ಸ.) :
ಆ್ಯಂಕರ್ : ನಗರದ ಬಳ್ಳಾರಿ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ ನಿಯಮಿತ(ಜನತಾ ಬಜಾರ್) ಬಳ್ಳಾರಿ ಸಂಘದಿಂದ ಜೂನ್ 2024 ರಿಂದ ಆಗಸ್ಟ್ 2024 ರವರೆಗೆ ನೀಡಿರುವ ಷೇರು ಅರ್ಜಿಗಳನ್ನು ಸಂಘಕ್ಕೆ ಸಲ್ಲಿಸಲು ಜೂ.26 ಕೊನೆಯ ದಿನವಾಗಿದೆ.
ಹಾಗಾಗಿ ಷೇರು ಅರ್ಜಿಗಳನ್ನು ಪಡೆದವರು ನಿಗಧಿಪಡಿಸಿದ ಅವಧಿಯೊಳಗೆ ಸಂಘಕ್ಕೆ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್