ನವದೆಹಲಿ, 28 ಮೇ (ಹಿ.ಸ.) :
ಆ್ಯಂಕರ್ : ಖ್ಯಾತ ನಟಿ ಮತ್ತು ನರ್ತಕಿ ಮಮತಾ ಶಂಕರ್ ಅವರು ಮಂಗಳವಾರ ರಾಷ್ಟ್ರಪತಿಗಳಿಂದ ಪದ್ಮಶ್ರೀ ಗೌರವ ಸ್ವೀಕರಿಸಿದರು.
ಗೌರವ ಸ್ವೀಕರಿಸಿದ ನಂತರ ಭಾವುಕರಾಗಿ, ಇದು ದೇವರ ಆಶೀರ್ವಾದ ಎಂದರು. ತಮ್ಮ 50ಕ್ಕೂ ಹೆಚ್ಚು ಚಿತ್ರಗಳ ವೃತ್ತಿಜೀವನದಲ್ಲಿ ಮೃಣಾಲ್ ಸೇನ್, ಸತ್ಯಜಿತ್ ರೇ ಮತ್ತು ಬುದ್ಧದೇವ್ ದಾಸ್ಗುಪ್ತರ ಮಾರ್ಗದರ್ಶನ ಸಿಕ್ಕಿದ ಬಗ್ಗೆ ಅವರು ಸ್ಮರಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa