ಜಿಡಿಪಿ ಬೆಳವಣಿಗೆಗೆ ಸಂಪರ್ಕ, ಸಂವಹನವೇ ಬಲ : ರಾಜನಾಥ್ ಸಿಂಗ್
ನವದೆಹಲಿ, 07 ಡಿಸೆಂಬರ್ (ಹಿ.ಸ.) : ಆ್ಯಂಕರ್ : ದೇಶದ ಸಂಪರ್ಕ ಮತ್ತು ಸಂವಹನ ಕ್ಷೇತ್ರದ ಬಲವರ್ಧನೆ ಭಾರತದಲ್ಲಿ ಭದ್ರತೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಆರ್ಥಿಕ ಪ್ರಗತಿಗೆ ಮಹತ್ವದ ಪೂರಕವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿರುವ ಹೇಳಿಕೆ
Rajnath singh


ನವದೆಹಲಿ, 07 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ದೇಶದ ಸಂಪರ್ಕ ಮತ್ತು ಸಂವಹನ ಕ್ಷೇತ್ರದ ಬಲವರ್ಧನೆ ಭಾರತದಲ್ಲಿ ಭದ್ರತೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಆರ್ಥಿಕ ಪ್ರಗತಿಗೆ ಮಹತ್ವದ ಪೂರಕವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಅವರು, 2025–26 ರ ಎರಡನೇ ತ್ರೈಮಾಸಿಕದಲ್ಲಿ ಭಾರತ ಜಿಡಿಪಿ 8.2% ರ ಬಲಿಷ್ಠ ಬೆಳವಣಿಗೆ ಸಾಧಿಸಿರುವುದು, ಸರ್ಕಾರದ ಬೆಳವಣಿಗೆಯ ಪರ ಸುಧಾರಣೆಗಳ ಜೊತೆಗೆ, ದೇಶದ ಬಲವಾದ ಸಂಪರ್ಕ–ಸಂವಹನ ಮೂಲಸೌಕರ್ಯ ಹಾಗೂ ಸಾಮಾನ್ಯ ನಾಗರಿಕರ ಕಠಿಣ ಪರಿಶ್ರಮದ ಫಲಿತಾಂಶ ಎಂದು ತಿಳಿಸಿದ್ದಾರೆ.

ನಮ್ಮ ಸಂಪರ್ಕ ಮತ್ತು ಸಂವಹನ ವ್ಯವಸ್ಥೆಯ ಬಲವರ್ಧನೆ, ರಾಷ್ಟ್ರದ ಭದ್ರತೆ ಮತ್ತು ಮೂಲಸೌಕರ್ಯವರ್ಧನೆಗೆ ಮಾತ್ರವಲ್ಲ, ಆರ್ಥಿಕ ಸಮೃದ್ಧಿಗೆ ಕಾರಣವಾಗಿರುವ ಪ್ರಮುಖ ಅಂಶವಾಗಿದೆ. ಇಂದಿನ ಜಿಡಿಪಿ ಬೆಳವಣಿಗೆಯಲ್ಲಿ ಈ ಕ್ಷೇತ್ರಗಳ ಪಾತ್ರ ಬಹಳ ಮಹತ್ವದಾಗಿದೆ ಎಂದು ರಾಜನಾಥ ಸಿಂಗ್ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande