ಬೆಂಗಳೂರು, 2 ಜೂನ್ (ಹಿ.ಸ):
ಆ್ಯಂಕರ್:
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಇಂದು ಬಹಳ ಮಹತ್ವದ ದಿನ. ಜನತೆಗೆ ನೀಡಿದ 5 ಗ್ಯಾರಂಟಿಗಳ ಬಗ್ಗೆ ಒಂದು ನಿರ್ಧಾರವನ್ನು ಸರ್ಕಾರ ಇಂದು ಪ್ರಕಟಿಸಲಿದೆ.
ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಈಗ ನಡೆಯುತ್ತಿದೆ.
ಕ್ಯಾಬಿನೆಟ್ ಸಭೆಗೆ ಮೊದಲು ಮುಖ್ಯಮಂತ್ರಿ ವಿಧಾನ ಸೌಧಕ್ಕೆ ಶಾಂತಮುಖಭಾವದೊಂದಿಗೆ ಆಗಮಿಸಿದರು. ಸ. 5 ಗ್ಯಾರಂಟಿಗಳ ಜಾರಿಗೆ ಅವರು ಈಗಾಗಲೇ ಸಂಬಂಧಪಟ್ಟ ಖಾತೆಗಳ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಸಭೆಯ ನಂತರ ಗ್ಯಾರಂಟಿಗಳ ಜಾರಿ ಬಗ್ಗೆ ಘೋಷಣೆಯಾಗಹುದು.
ಹಿಂದೂಸ್ತಾನ್ ಸಮಾಚಾರ್