ದಕ್ಷಿಣಾಯಣ
ಗ್ರೀಷ್ಮ ಋತು
ಭಾದ್ರಪದ ಮಾಸ
ಕೃಷ್ಣ ಪಕ್ಷ
ದಶಮೀ
ಗುರುವಾರ
ಸೂರ್ಯೋದಯ ಬೆಳಗ್ಗೆ : 06:09 AM
ಸೂರ್ಯಾಸ್ತ ಸಂಜೆ : 06:16 PM
ಚಂದ್ರೋದಯ : 03:52 AM, Sep 23
ಚಂದ್ರಾಸ್ತ : 04:07 PM
ರಾಹುಕಾಲ : 01:43 PM to 03:14 PM
ಗುಳಿಕಕಾಲ : 09:10 AM to 10:41 AM
ಯಮಗಂಡಕಾಲ : 06:09 AM to 07:40 AM
ಮೇಷ: ಅನಿರೀಕ್ಷಿತ ಧನ ಲಾಭವಿರುತ್ತದೆ, ಅನವಶ್ಯಕ ಖರ್ಚು ಹೆಚ್ಚು, ಕಾರ್ಮಿಕ ವೃಂದಕ್ಕೆ ಶುಭ.
ವೃಷಭ: ಯೋಜನೆಗಳನ್ನು ಮಾಡುವಲ್ಲಿ ಎಚ್ಚರಿಕೆ, ದಾಂಪತ್ಯದಲ್ಲಿ ನೆಮ್ಮದಿ, ವಿವಾಹಕಾಂಕ್ಷಿಗಳಿಗೆ ಶುಭ.
ಮಿಥುನ: ಅಗ್ನಿಶಾಮಕ ವಿಭಾಗದವರು ಎಚ್ಚರವಾಗಿರಿ, ಯಂತ್ರಗಳ ಆಮದು ರಫ್ತುದಾರರಿಗೆ ಮುನ್ನಡೆ, ಹಣಕ್ಕೆ ತೊಂದರೆಬಾರದು.
ಕರ್ಕಾಟಕ: ವಸ್ತ್ರೋದ್ಯಮ ಉದ್ದಿಮೆದಾರರಿಗೆ ಲಾಭ, ಹೋಟೆಲ್ ಉದ್ಯಮಿದಾರರಿಗೆ ಲಾಭ, ಹಿರಿಯರಿಂದ ಧನಸಹಾಯ.
ಸಿಂಹ: ಅನಿರೀಕ್ಷಿತ ಧನ ಲಾಭ, ಅನ್ಯರ ವಿಚಾರಕ್ಕೆ ಕೈ ಹಾಕಬೇಡಿ, ಸ್ಥಿರಾಸ್ತಿಯನ್ನು ಮಾರುವ ಸಂಭವ ಪರಿಹಾರ.
ಕನ್ಯಾ: ಮನೆ ಪಾಠ ಮಾಡುವವರಿಗೆ ಶುಭ, ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದಲ್ಲಿ ಕಲಹ ಸಾಧ್ಯತೆ.
ತುಲಾ: ದುಡುಕಿ ಮಾತನಾಡಬೇಡಿ, ವಿದ್ಯಾರ್ಥಿಗಳಿಗೆ ಶುಭ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು.
ವೃಶ್ಚಿಕ: ರಾಜಕಾರಣಿಗಳಿಗೆ ಹೆಚ್ಚಿನ ಒತ್ತಡವಿರುತ್ತದೆ, ಮೇಲಾಧಿಕಾರಿಗಳಿಂದ ಸಹಕಾರ, ಸ್ನೇಹಿತರ ಭೇಟಿಯಿಂದ ಸಂತಸ.
ಧನಸ್ಸು: ಕೆಲಸಗಳಲ್ಲಿ ಏರುಪೇರಿದ್ದರೂ ತೊಂದರೆಗಳಿಲ್ಲ, ಬೇಗನೆ ಕೋಪಗೊಳ್ಳುವಿರಿ, ವಾದವಿವಾದ ಬೇಡ.
ಮಕರ: ಆತ್ಮವಿಶ್ವಾಸ ಹೆಚ್ಚುತ್ತದೆ, ದುಡುಕದೆ ನಿರ್ಣಯವನ್ನು ತೆಗೆದುಕೊಳ್ಳಿ, ವಿವಾಹದಲ್ಲಿ ಅಶುಭ.
ಕುಂಭ: ಖರ್ಚು ವೆಚ್ಚಿನಲ್ಲಿ ಅಧಿಕ ಭೂ ಲಾಭವಿದೆ, ದಾಂಪತ್ಯದಲ್ಲಿ ಸಾಮರಸ್ಯವಿರುತ್ತದೆ.
ಮೀನ: ವ್ಯವಹಾರಗಳಲ್ಲಿ ಗೊಂದಲ, ಧಾರ್ಮಿಕ ವಿಷಯಗಳಲ್ಲಿ ಒಲವು, ರಾಜಕೀಯ ವ್ಯಕ್ತಿಗಳಿಗೆ ಅಶುಭ.
ಹಿಂದೂಸ್ತಾನ್ ಸಮಾಚಾರ್